Tuesday 16 August 2011

ಉಡುಪಿ ಪರ‍್ಯಾಯ ಸ್ವಾಮೀಜಿಯವರ ಸಂದರ್ಶನ


ಪ್ರತಿವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಉಡುಪಿ ಪರ‍್ಯಾಯ ಮಠಾಧೀಶರ ಚಿಂತನವನ್ನು ಮಂಗಳೂರು ಆಕಾಶವಾಣಿಯು ಪ್ರಸಾರ ಮಾಡುತ್ತ ಬಂದಿದೆ. ನಾಡಿದ್ದು ದಿನಾಂಕ ೨೨ರ ಸೋಮವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ. ಪರ‍್ಯಾಯ ಶಿರೂರು ಮಾಠಾಧೀಶರ ಸಂದೇಶವನ್ನು ಧ್ವನಿಮುದ್ರಿಸಲು ಇಂದು ಉಡುಪಿಗೆ ಹೋಗಿದ್ದೆವು. ಧ್ವನಿಮುದ್ರಣದ ಬಳಿಕ ಸ್ವಾಮೀಜಿ ಫಲಮಂತ್ರಾಕ್ಷತೆ ನೀಡಿ ನಮ್ನನ್ನು ಹರಸಿದರು. ಪಕ್ಕದಲ್ಲಿ ಪ್ರಸಾರ ನಿರ್ವಾಹಕ ಡಾ|| ಬಿ. ಎಂ. ಶರಭೇಂದ್ರಸ್ವಾಮಿ ಇದ್ದಾರೆ.

No comments:

Post a Comment