Tuesday 16 August 2011

ಕಾಸರಗೋಡಿನಲ್ಲಿ ಅರ್ಥಾಳ ಸಂಗೀತ ಕಛೇರಿ


ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೋತ್ಸವದ ಅಂಗವಾಗಿ ದಿನಾಂಕ ೧೫ರ ಸೋಮವಾರದಂದು  ಕಾಸರಗೋಡಿನ ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವ ಕಲಾವಿದೆ ಅರ್ಥಾ ಪೆರ್ಲ ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ಜರುಗಿತು. ಪಕ್ಕವಾದ್ಯದಲ್ಲಿ ಬಳ್ಳಪದವು ವಿದ್ವಾನ್ ಶ್ರೀ ಯೋಗೀಶ ಶರ್ಮ (ಮೃದಂಗ) ಹಾಗೂ ಶ್ರೀ ಪ್ರಭಾಕರ ಕುಂಜಾರು (ಪಿಟೀಲು) ಸಹಕರಿಸಿದರು.

No comments:

Post a Comment